Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಭಾರತದ ಹಾಕಿಗೆ ಕನ್ನಡಿಗರಿಬ್ಬರು ಗೋಲ್ಕೀಪರ್ಸ್
- By Sportsmail Desk
- . February 18, 2026
ಬೆಂಗಳೂರು: ಗುರುವಾರದಿಂದ ಆಸ್ಟ್ರೇಲಿಯಾದ ಹೊಬಾರ್ಟ್ನಲ್ಲಿ ನಡೆಯಲಿರುವ ಎಫ್ಐಎಚ್ ಪುರುಷರ ಪ್ರೋ ಹಾಕಿ ಲೀಗ್ನಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಎಫ್ಐಎಚ್ ಪುರುಷರ ಪ್ರೋ ಹಾಕಿ ಲೀಗ್ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು ಗೋಲ್ಕೀಪರ್ಗಳು ಇರುವುದು
ಒತ್ತಡ ರಹಿತ ಬದುಕಿಗೆ ಕ್ರೀಡೆ ಅಗತ್ಯ: ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ
- By Sportsmail Desk
- . February 17, 2026
ಕುಂದಾಪುರ: ಮಾನವನ ಬದುಕು ಒತ್ತಡದಿಂದ ಕೂಡಿದೆ. ವೃತ್ತಿ ಬದುಕಿನಲ್ಲಿ ಒತ್ತಡ ಸಹಜ. ಇದರಿಂದ ಮುಕ್ತಿ ಪಡೆಯಲು ನಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಕೂಲವಾಗುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ
ಹೂ ಮಾರಿದ ತಾಯಿಗೆ ನಿಶಾಂಕ ಶತಕದ ಉಡುಗೊರೆ
- By Sportsmail Desk
- . February 17, 2026
ಕೊಲಂಬೊ: ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಅದ್ಭುತ ಫ್ಲಾಯಿಂಗ್ ಕ್ಯಾಚ್ ಕಬಳಿಸಿ ಅಪಾಯಕಾರಿ ಅಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಪೆವಿಲಿಯನ್ಗೆ ಅಟ್ಟಿ, ಬಳಿಕ ಬ್ಯಾಟಿಂಗ್ನಲ್ಲಿ ಶತಕ ಸಿಡಿಸಿ ಆಸೀಶ್ ತಂಡವನ್ನು ಟೂರ್ನಿಯಿಂದಲೇ ಹೊರದಬ್ಬುವಂತೆ ಮಾಡಿದ
ಇಂಡಿಯನ್ ರೇಸಿಂಗ್ ಫೆಸ್ಟಿವಲ್: ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ಅಬ್ಬರ!
- By Sportsmail Desk
- . February 17, 2026
ಬೆಂಗಳೂರು: ಇಂಡಿಯನ್ ರೇಸಿಂಗ್ ಫೆಸ್ಟಿವಲ್ನ 4ನೇ ಸುತ್ತಿನ ರೋಚಕ ‘ಸ್ಟ್ರೀಟ್ ರೇಸಿಂಗ್’ ಆಕ್ಷನ್ನಿಂದಾಗಿ ಗೋವಾ ನಗರವು ಮೋಟಾರ್ ಸ್ಪೋರ್ಟ್ ಅಖಾಡವಾಗಿ ಬದಲಾಯಿತು. ಈ ರೇಸ್ನ ಪ್ರಮುಖ ಆಕರ್ಷಣೆಯೆಂದರೆ ರಾವುಲ್ ಹೈಮನ್ ಮತ್ತು ಫ್ಯಾಬಿಯೆನ್ನೆ ವೊಹ್ಲ್ವೆಂಡ್
ಸಾವನ್ನೇ ಗೆದ್ದ ಹರ್ಷಗೆ ಶಾರ್ಪ್ ಶೂಟರ್ ಆಗಿರುವುದೇ ಹರುಷ
- By ಸೋಮಶೇಖರ ಪಡುಕರೆ | Somashekar Padukare
- . February 17, 2026
ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಮ್ಮನಹಳ್ಳಿಯ ಹರ್ಷ ಅವರ ಬದುಕಿನ ದುರಂತ ಕತೆಯನ್ನು ಕೇಳಿದಾಗ ಅವರ ಬಗ್ಗೆ ಅನುಕಂಪದ ಬದಲು ಹೆಮ್ಮೆ ಅನಿಸಿಸುತ್ತದೆ. ಎಂಜಿನಿಯರ್ ಆಗಿ ಯಾವುದಾದರೂ ಕಂಪೆನಿಯಲ್ಲಿ ಉದ್ಯೋಗದಲ್ಲಿರಬೇಕಾಗಿದ್ದ ಹರ್ಷ ಈಗ
COSTA BADMINTON CENTRE ನಲ್ಲಿ ಬ್ಯಾಡ್ಮಿಂಟನ್ ಹಬ್ಬ
- By Sportsmail Desk
- . February 13, 2026
ಕುಂಪಾಪುರ: ಉಡುಪಿ ಜಿಲ್ಲೆಯ ಜನಪ್ರಿಯ ಬ್ಯಾಡ್ಮಿಂಟನ್ ಅಕಾಡೆಮಿಯಾಗಿರುವ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ನಲ್ಲಿ ಫೆಬ್ರವರಿ 14, 15 ಮತ್ತು 16 ರಂದು ವಿವಿಧ ರೀತಿಯ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ. Various badminton tournaments will be
‘ಮಣಿಪಾಲ ಮ್ಯಾರಥಾನ್’ನಲ್ಲಿ ದಾಖಲೆಯ 20000 ಓಟಗಾರರು
- By Sportsmail Desk
- . February 12, 2026
ಮಣಿಪಾಲ್: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ ಆಯೋಜಿಸಿದ್ದ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’, ಕೆ.ಎಂ.ಸಿ ಗ್ರೀನ್ಸ್ನಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿತು. ಭಾರತದ ಅತಿದೊಡ್ಡ ವಿದ್ಯಾರ್ಥಿ
ಕಾಸಿನ ಮುಂದೆ ನಡೆಯದ ಪಾಕಿಸ್ತಾನದ ಆಟ
- By Sportsmail Desk
- . February 10, 2026
ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವೆ ಫೆಬ್ರವರಿ 15 ರಂದು ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆ. ಬಾಂಗ್ಲಾದೇಶದ ಬೆಂಬಲಕ್ಕಾಗಿ ನಾವು ಭಾರತದ ವಿರುದ್ಧ ಆಡುವುದಿಲ್ಲ ಎಂದು ಹಾರುತ್ತಿದ್ದ ಪಾಕಿಸ್ತಾನ ಕೊನೆಗೂ ಹಣದ ಆಸೆಯಿಂದ
ಸಾಹಸ ಕ್ರೀಡೆಗಳಿಗೆ GETHNAA ಬೇಸಿಗೆ ಶಿಬಿರ
- By Sportsmail Desk
- . February 10, 2026
ಬೆಂಗಳೂರು: ಕಳೆದ 37 ವರ್ಷಗಳಿಂದ ಕರ್ನಾಟಕದಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸಿ ಭಾರತದಲ್ಲೇ ಮೆಚ್ಚುಗೆಗೆ ಪಾತ್ರವಾಗಿರುವ ಕರ್ನಾಟಕ ಸರಕಾರದ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ The General Thimayya National Academy
ಕ್ರಿಕೆಟ್ ಬಳಿಕ ಸುದೀಪ್ “ಕಿಚ್ಚಾಸ್ ಕಿಂಗ್ಸ್ ಬೆಂಗಳೂರು” ರೇಸಿಂಗ್ಗೆ
- By Sportsmail Desk
- . February 9, 2026
ಬೆಂಗಳೂರು: 2026ರ ಫೆಬ್ರವರಿ 14 ಮತ್ತು 15ರಂದು ಗೋವಾದ ರಸ್ತೆಗಳು ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಗಾಗಿ ಹೈ–ಇಂಟೆನ್ಸಿಟಿ ರೇಸಿಂಗ್ ಕಣವಾಗಿ ಮಾರ್ಪಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ, ನಟ ಹಾಗೂ ತಂಡದ ಮಾಲೀಕರಾದ ಕಿಚ್ಚ ಸುದೀಪ್