Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Corporate sports

ಮಾ. 29ರಂದು ಎಂ. ಚಂದ್ರಶೇಖರ್‌ ಹೆಗ್ಡೆ ಕ್ಲಬ್‌‌ ಹೌಸ್‌ ಉದ್ಘಾಟನೆ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸ್ಪೋರ್ಟ್ಸ್‌ ಕ್ಲಬ್‌ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನ “ಎಂ. ಚಂದ್ರಶೇಖರ ಹೆಗ್ಡೆ ಕ್ಲಬ್‌ ಹೌಸ್‌” ನ ಉದ್ಘಾಟನೆ ಮಾರ್ಚ್‌ 29 ರ ಭಾನುವಾರದಂದು ಬ್ರಹ್ಮಾವರದ ಹೆರಂಜೆಯಲ್ಲಿರುವ ಕ್ಲಬ್‌ನಲ್ಲಿ ನಡೆಯಲಿದೆ. The

Tennis

ಒಂಟಿಗಾಲಿನ ಟೆನಿಸ್‌ ಆಟಗಾರನಿಗೆ ಬೇಕಿದೆ ಸರಕಾರದ ನೆರವು

ಬೆಂಗಳೂರು: “ಸರ್‌, ನಾನು ದೇಶದ ನಂಬರ್‌ ಒನ್‌ ವೀಲ್‌ ಚೇರ್‌ ಟೆನಿಸ್‌ ಆಟಗಾರ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವೆ, ಓದಿದ್ದು ಕಡಿಮೆ, ಮೊದಲು ಸ್ಲಮ್‌ನಲ್ಲಿ ವಾಸಿಸುತ್ತಿದ್ದ ನಾನು ಈಗ

Other sports

ಬಾಕ್ಸಿಂಗ್‌ನಲ್ಲಿ ಕೊಳಗೇರಿ ಬಾಲಕಿ ಚಂದ್ರಿಕಾ ಪೂಜಾರಿ ಸಾಧನೆ

ಪುಣೆ: ಮಹಾರಾಷ್ಟ್ರದ ಪುಣೆಯ ಥಾಡಿವಾಲ ರೋಡ್‌ ಕೊಳಗೇರಿಯ ಪ್ರತಿಭೆ ಕರ್ನಾಟಕ ಮೂಲದ ಚಂದ್ರಿಕಾ ಪೂಜಾರಿ ಅಂತಾರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Chandrika Poojary, a talent from the

Articles By Sportsmail

ಕುಂದಾಪುರದಲ್ಲಿ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರ

ಕುಂದಾಪುರ: ಉಡುಪಿ ಜಿಲ್ಲೆಯ ಜನಪ್ರಿಯ ಬ್ಯಾಡ್ಮಿಂಟನ್ ತರಬೇತಿ ಕೇಂದ್ರವಾಗಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ [Costa Badminton Centre] ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬ್ಯಾಡ್ಮಿಂಟನ್ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. Costa Badminton

Badminton

ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌: ಪಲ್ಲವಿಗೆ ಸ್ವರ್ಣ ಡಬಲ್‌

ಬೆಂಗಳೂರು: ತೆಲಂಗಾಣದಲ್ಲಿ ನಡೆದ 7ನೇ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪಲ್ಲವಿ ಕೆ ಎಂ ಅವರು ವನಿತೆಯರ ಸಿಂಗಲ್ಸ್‌ನಲ್ಲಿ ಎರಡು ಚಿನ್ನ ಹಾಗೂ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಒಂದು ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ

Football

ಮೊಹಮ್ಮದನ್ ಎಸ್‌ಸಿ ವಿರುದ್ಧ ಜಯ ಸಾಧಿಸಿದ ಬೆಂಗಳೂರು ಎಫ್ ಸಿ

ಬೆಂಗಳೂರು:  ಮೊಹಮ್ಮದನ್ ಎಸ್‌ಸಿ  ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಎಫ್‌ ಸಿ ತಂಡ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಮನೆಯಂಗಣದಲ ಹೊರಗೆ ಋತುವಿನ ಮೊದಲ ಯಶ ಕಂಡಿದೆ. Bengaluru FC defeated Mohameddan Sports

Badminton

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್:‌ ಫೈನಲ್‌ಗೆ ಲಕ್ಷ್ಯ ಸೇನ್‌

ಲಂಡನ್‌: ಕೆನಡಾದ ವಿಕ್ಟರ್‌ ಲಾಯ್‌ ಅವರನ್ನು 21-16, 18-21, 21-15 ಅಂತರದಲ್ಲಿ ಮಣಿಸಿದ ಭಾರತದ ಲಕ್ಷ್ಯ ಸೇನ್‌ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಫೈನಲ್‌ ತಲುಪಿದ್ದಾರೆ. Lakshya Sen Defeats Victor Lai To

Athletics

ಯುದ್ಧ: ಎರಡು ವರ್ಷಗಳಲ್ಲಿ 1007 ಕ್ರೀಡಾಪಟುಗಳ ಸಾವು!

  ಗಾಝಾ ಸಿಟಿ: ಇಸ್ರೇಲ್‌ ದೇಶ ಪ್ಯಾಲಿಸ್ತೀನಿಯಾದ ಮೇಲೆ ನಡೆಸಿದ ಯುದ್ದದಲ್ಲಿ 2023 ಅಕ್ಟೋಬರ್‌ನಿಂದ ಇದುವರೆಗೂ 1007ಕ್ಕೂ ಹೆಚ್ಚು ಕ್ರೀಡಾಪಟುಗಳು ಸಾವಿಗೀಡಾಗಿದ್ದಾರೆ ಹಾಗೂ 265ಕ್ಕೂ ಹೆಚ್ಚು ಕ್ರೀಡಾ ಸೌಲಭ್ಯಗಳು ನಾಶ ಹೊಂದಿವೆ ಎಂದು ಪ್ಯಾಲೆಸ್ತೀನಿಯಾದ

Badminton

ಮಾರ್ಚ್‌ 6-10 ದಿವ್ಯಾಂಗರ ರಾಷ್ಟ್ರೀಯ ಬ್ಯಾಡ್ಮಿಂಟನ್‌

ಬೆಂಗಳೂರು: ಗೋಪಿಚಂದ್‌ ಬ್ಯಾಡ್ಮಿಂಟ್‌ ಆಕಾಡೆಮಿ ಹಾಗೂ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರದಯಲ್ಲಿ ಮಾರ್ಚ್‌ 6 ರಿಂದ 10 ರ ವರೆಗೆ 7ನೇ ರಾಷ್ಟ್ರೀಯ ದಿವ್ಯಾಂಗರ ಬ್ಯಾಡ್ಮಿಂಟನ್‌ ಟೂರ್ನಿ ತೆಲಂಗಾಣದಲ್ಲಿ ನಡೆಯಲಿದೆ. The 7th National

Cricket

ಚಿನ್ನಸ್ವಾಮಿಯಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಂದ್ಯಗಳು

ಬೆಂಗಳೂರು:  ಹಾಲಿ ಐಪಿಎಲ್‌ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳಲು ಸಜ್ಜಾಗಿದೆ. RCB to play five home games at Chinnaswamy Stadium in IPL 2026 ಈ