Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
72ನೇ ಸೀನಿಯರ್ ರಾಷ್ಟ್ರೀಯ ಕಬಡ್ಡಿ: ಕರ್ನಾಟಕಕ್ಕೆ ಸೋಲು
- By Sportsmail Desk
- . February 25, 2026
ವಡೋದರ: ವಡೋದರದ ಸಾಮಾ ಇಂಡೋರ್ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ 72ನೇ ಸೀನಿಯರ್ ನ್ಯಾಷನಲ್ಸ್ ಪುರುಷರ ಕಬಡ್ಡಿ ಚಾಂಪಿಯನ್ಶಿಪ್ 2026ರ ಎರಡನೇ ದಿನದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 24-49 ಅಂತರದಲ್ಲಿ ಸೋಲನುಭವಿಸಿದೆ. Haryana, Uttar Pradesh,
ಪ್ರೋ ಲೀಗ್ ಹಾಕಿ: ಭಾರತಕ್ಕೆ ಜಯ ತಂದ ಹಾಸನದ ಮೋಹಿತ್
- By Sportsmail Desk
- . February 25, 2026
ಹೊಬಾರ್ಟ್: ಎಫ್ಐಎಚ್ ಪ್ರೋ ಲೀಗ್ ಹಾಕಿ ಚಾಂಪಿಯನ್ಷಿಪ್ನಲ್ಲಿ ಸತತ ಸೋಲಿನಿಂದ ಕಂಗೆಟ್ಡಿದ್ದ ಭಾರತ ಹಾಕಿ ತಂಡ ಕರ್ನಾಟಕದ ಗೋಲ್ಕೀಪರ್ ಮೋಹಿತ್ ಶಶಿಕುಮಾರ್ ಹೊನ್ನೇನಹಳ್ಳಿ ಅವರ ಅದ್ಭುತ ಗೋಲ್ಕೀಪಿಂಗ್ನಿಂದಾಗಿ ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಜಯ ಗಳಿಸಿದೆ.
ರೈಲ್ವೇಸ್, ತಮಿಳುನಾಡು ಪ್ರಭುತ್ವ: ನ್ಯಾಷನಲ್ಸ್ ಕಬಡ್ಡಿ ಆರಂಭ
- By Sportsmail Desk
- . February 24, 2026
ವಡೋದರ: ವಡೋದರದ ಸಾಮಾ ಇಂಡೋರ್ ಕಾಂಪ್ಲೆಕ್ಸ್ನಲ್ಲಿ ಮಂಗಳವಾರ ಆರಂಭವಾದ 72ನೇ ಸೀನಿಯರ್ ನ್ಯಾಷನಲ್ಸ್ ಪುರುಷರ ಕಬಡ್ಡಿ ಚಾಂಪಿಯನ್ಶಿಪ್ 2026ರ ಮೊದಲ ದಿನವೇ ಹಲವು ತಂಡಗಳು ಶಕ್ತಿಶಾಲಿ ಪ್ರದರ್ಶನ ನೀಡಿದವು. ಅನುಭವಿಗಳ ಜೊತೆಗೆ ಹೊಸ ಪ್ರತಿಭೆಗಳು
ASMITA ರಗ್ಬಿ ಲೀಗ್: ಕರ್ನಾಟಕ ವನಿತೆಯರಿಗೆ ಚಾಂಪಿಯನ್ ಪಟ್ಟ
- By Sportsmail Desk
- . February 24, 2026
ಬೆಂಗಳೂರು: ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಆಸ್ಮಿತಾ ರಗ್ಬಿ ಲೀಗ್ನಲ್ಲಿ ಕರ್ನಾಟಕದ ವನಿತೆಯರು ಅದ್ಭುತ ಪ್ರದರ್ಶನ ತೋರಿ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. Karnataka delivered an outstanding performance at the South Zone
ಕೂರ್ಗ್ ಹಾಕ್ಸ್ ತಂಡ ಚೈರೋಸ್ ಭೀಮಯ್ಯ ಹಾಕಿ ಚಾಂಪಿಯನ್
- By Sportsmail Desk
- . February 24, 2026
ಬೆಂಗಳೂರು: ಪಾಳೆಯ ತಾಲೂಕು ತಂಡವನ್ನು 7-5 ಅಂತರದಲ್ಲಿ ಸೋಲಿಸಿದ ಕೂರ್ಗ್ ಹಾಕ್ಸ್ ತಂಡವು ಐದನೇ ಆವೃತ್ತಿಯ QNET ಚೈರೋಸ್ ಭೀಮಯ್ಯ ಹಾಕಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Coorg Hawks defeated Pale Taluk with
ಡಾ. ಕಾರ್ತಿಕ್ ಕರ್ಕೇರ ರಾಷ್ಟ್ರೀಯ ಮ್ಯಾರಥಾನ್ ಚಾಂಪಿಯನ್
- By Sportsmail Desk
- . February 22, 2026
ನವದೆಹಲಿ: ಮುಂಬೈಯಲ್ಲಿ ನೆಲೆಸಿರುವ ಮಂಗಳೂರಿನ ಡಾ. ಕಾರ್ತಿಕ್ ಜಯರಾಜ್ ಕರ್ಕೇರ (Orthopaedic Surgeon) ಅವರು ಭಾನುವಾರ ಡೆಲ್ಲಿಯಲ್ಲಿ ನಡೆದ ಡೆಲ್ಲಿ ಮ್ಯಾರಥಾನ್ ಚಾಂಪಿಯನ್ಷಿಪ್ನಲ್ಲಿ ಜಯ ಸಾಧಿಸುವುದರೊಂದಿಗೆ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ ಮಾತ್ರವಲ್ಲ ಏಷ್ಯನ್
ಬಿಎಫ್ಸಿ vs ನಾರ್ತ್ಈಸ್ಟ್: ಕಂಠೀರವದಲ್ಲಿ ‘ಹೈ-ವೋಲ್ಟೇಜ್’ ಫೈಟ್!
- By Sportsmail Desk
- . February 21, 2026
ಬೆಂಗಳೂರು: ಬೆಂಗಳೂರು ಎಫ್ಸಿ ತಂಡವು ಈ ಭಾನುವಾರ (ಫೆಬ್ರವರಿ 22) ಸಂಜೆ 5 ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಮರಳುತ್ತಿದೆ. ಐಎಸ್ಎಲ್ (ISL) ಋತುವಿನ ತನ್ನ ಅಮೋಘ ಆರಂಭವನ್ನು ಮುಂದುವರಿಸುವ ಗುರಿಯೊಂದಿಗೆ, ತಂಡವು ನಾರ್ತ್ಈಸ್ಟ್
ದೃಷ್ಠಿ ದಿವ್ಯಾಂಗರ ಕ್ರಿಕೆಟ್ಗೆ ಬೆಳಕಾದ ಬಿಸಿಸಿಐ
- By Sportsmail Desk
- . February 21, 2026
ಮುಂಬೈ: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿ ಕ್ರಿಕೆಟಿಗರ ಬದುಕಿಗೆ ನೆರವಾಗುತ್ತಿರುವ ಭಾರತೀಯ ದೃಷ್ಠಿ ದಿವ್ಯಾಂಗರ ಕ್ರಿಕೆಟ್ ಸಂಸ್ಥೆ Cricket Association for the Blind in India (CABI) ಗೆ
ಭಾರತದ ಹಾಕಿಗೆ ಕನ್ನಡಿಗರಿಬ್ಬರು ಗೋಲ್ಕೀಪರ್ಸ್
- By Sportsmail Desk
- . February 18, 2026
ಬೆಂಗಳೂರು: ಗುರುವಾರದಿಂದ ಆಸ್ಟ್ರೇಲಿಯಾದ ಹೊಬಾರ್ಟ್ನಲ್ಲಿ ನಡೆಯಲಿರುವ ಎಫ್ಐಎಚ್ ಪುರುಷರ ಪ್ರೋ ಹಾಕಿ ಲೀಗ್ನಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಎಫ್ಐಎಚ್ ಪುರುಷರ ಪ್ರೋ ಹಾಕಿ ಲೀಗ್ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು ಗೋಲ್ಕೀಪರ್ಗಳು ಇರುವುದು
ಒತ್ತಡ ರಹಿತ ಬದುಕಿಗೆ ಕ್ರೀಡೆ ಅಗತ್ಯ: ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ
- By Sportsmail Desk
- . February 17, 2026
ಕುಂದಾಪುರ: ಮಾನವನ ಬದುಕು ಒತ್ತಡದಿಂದ ಕೂಡಿದೆ. ವೃತ್ತಿ ಬದುಕಿನಲ್ಲಿ ಒತ್ತಡ ಸಹಜ. ಇದರಿಂದ ಮುಕ್ತಿ ಪಡೆಯಲು ನಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಕೂಲವಾಗುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ