Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Badminton

ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನಲ್ಲಿ ತಾಲೂಕು ಮಟ್ಟದ ಬ್ಯಾಡ್ಮಿಂಟನ್‌

ಕುಂದಾಪುರ: ಕುಂದಾಪುರದ ಪ್ರಸಿದ್ಧ ಕೋಸ್ಟಾ ಬ್ಯಾಡ್ಮಿಂಟನ್‌ ಕೇಂದ್ರದಲ್ಲಿ ಗುರುವಾರ ಕುಂದಾಪುರ ತಾಲೂಕು ಮಟ್ಟದ ಬ್ಯಾಡ್ಮಿಂಟನ್‌ ಟೂರ್ನಿ ನಡೆಯಲಿದೆ. ಕುಂದಾಪುರದ ಸೇಂಟ್‌ ಪಿಯೂಸ್‌ X ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಟೂರ್ನಿಯ ಆಥಿತ್ಯ ವಹಿಸಲಿದೆ. The Kundapur

Para Sports

ಕಾಲು ಕಳೆದುಕೊಂಡ ಯೋಧ ಸೋಮನ್ ರಾಣಾ ಚಿನ್ನ ಗೆದ್ದ!

ಗ್ಲಾಸ್ಗೋ: ಭಾರತದ ಸೇನೆಯಲ್ಲಿ ಹವಲ್ದಾರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಸೋಮನ್‌ ರಾಣಾ ಉತ್ತಮ ಬಾಕ್ಸರ್‌. ಗೋರ್ಕಾ ರೈಫಲ್ಸ್‌ನ ಯೋಧ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ವಿಜೇಂದರ್‌ ಸಿಂಗ್‌ ಅವರೊಂದಿಗೆ ಅಬ್ಯಾಸ ನಡೆಸುತ್ತಿದ್ದ ಆದರೆ ನೆಲ

Other sports

ಎರವಲು ಪಡೆದ ಕ್ಯೂನಲ್ಲೇ ರಾಷ್ಟ್ರೀಯ ಬೆಳ್ಳಿ ಗೆದ್ದ ಮುಸ್ತಫಾ

ಬೆಂಗಳೂರು: ಬೆಂಗಳೂರಿನ 13 ವರ್ಷದ ಮೊಹಮ್ಮದ್ ಮುಸ್ತಫಾ ಅಹ್ಮದ್, ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಹೇಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರಜತ ಪದಕ ಗೆದ್ದು ದೇಶದ ಭರವಸೆಯ ಕ್ಯೂ ಸ್ಪೋರ್ಟ್ಸ್ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ, ತಮ್ಮ

Para Sports

ಪ್ಯಾರಾ ಕ್ರೀಡೆಗಳ ಯಶಸ್ಸು ಸಾಮಾನ್ಯರಿಗೆ ಪ್ರೇರಣೆ : ಸತ್ಯನಾರಾಯಣ

ನವದೆಹಲಿ: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ 100 ಮೀಟರ್ ಟಿ47 ಸ್ಪರ್ಧೆಯಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದ ನಂತರ, ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಸತ್ಯನಾರಾಯಣ ಶಿವಮೊಗ್ಗ ಅವರು, ಪ್ಯಾರಾ ಕ್ರೀಡೆಗಳ ಯಶಸ್ಸು

Para Sports

ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಅಪ್ಪನ ದಾಖಲೆ ಮುರಿದ ಮಗ

ಗ್ಲಾಸ್ಗೋ: ಈ ಬಾರಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಅಪೂರ್ವ ಘಟನೆಯೊಂದು ನಡೆಯಿತು. ಭಾರತದ ಅಜಯ್‌ ಬಾಬು ವೆಲ್ಲೂರಿ ತನ್ನ ತಂದೆ 16 ವರ್ಷಗಳ ಹಿಂದೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವುದಕ್ಕೆ ಬದಲಾಗಿ ಬೆಳ್ಳಿ

Para Sports

ಕಷ್ಟಗಳ ಬೆಂಕಿಯಲ್ಲಿ ಅರಳಿದ ಚಿನ್ನದ ಹೂ ಶರ್ಮಿಳಾ ಧನ್ಕಾರ್‌

ಗ್ಲಾಸ್ಗೋ: ಚಿಕ್ಕಂದಿನಿಂದಲೇ ಪೊಲಿಯೋ ಕಾರಣ ನಡೆಯಲು ಕಾಲಿಲಿಲ್ಲ, ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ನೆಮ್ಮದಿ ಸಿಗಲಿಲ್ಲ, ವರದಕ್ಷಿಣೆಯ ಕಿರುಕುಳ, ದೈಹಿಕ ಹಿಂಸೆ, ಹುಟ್ಟಿದ ಮಕ್ಕಳಿಬ್ಬರೂ ಹೆಣ್ಣೆಂದು ಮತ್ತೆ ನಿಂದನೆ ಇವುಗಳಿಂದ ಬೇಸತ್ತು ಮಕ್ಕಳೊಂದಿಗೆ ಮನೆ

Football

“ಉಳಗಾ” ಅವರನ್ನೇ ಮರೆತ ನಾವು ಫುಟ್ಬಾಲ್‌ ಬೆಳೆಸುವುದಾದರೂ ಹೇಗೆ?

ಬೆಂಗಳೂರು: ಎರಡು ದಿನಗಳ ಹಿಂದೆ ಕೋಲ್ಕೊತಾದಲ್ಲಿ ಜಗತ್ತಿನ ಅತ್ಯಂತ ಪುರಾತನ ಫುಟ್ಬಾಲ್‌ ಟೂರ್ನಿಗಳಲ್ಲಿ ಒಂದಾಗಿರುವ ಡುರಾಂಡ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನ 135ನೇ ಆವೃತ್ತಿ ಆರಂಭಗೊಂಡಿತು. ಈ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೋಲು ಗಳಿಸಿದ ಆಟಗಾರ ಒಬ್ಬ ಕನ್ನಡಿಗ

Other sports

10 ಲಕ್ಷ ರೂ. ನೆರವು: ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ  

ಬೆಂಗಳೂರು: ರಾಜ್ಯ ಯುವ ಸಬಲೀರಕಣ ಹಾಗೂ ಕ್ರೀಡಾ ಇಲಾಖೆಯು ಕ್ರೀಡೆಯಲ್ಲಿ ಸಾಧನೆ ಮಾಡುವವರನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದಕ್ಕಾಗಿ ಟಾರ್ಗೆಟ್‌ ಒಲಿಂಪಿಕ್ಸ್‌ ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಿದ್ದು ಕ್ರೀಡಾ ಸಾಧಕರಿಂದ ಆನ್‌ಲೈನ್‌

Para Sports

ಕಾಮನ್‌ವೆಲ್ತ್‌ ಗೇಮ್ಸ್‌: ರಾಜ್ಯಕ್ಕೆ ಭಾಗ್ಯತಂದ ಬೆಳಗಾವಿಯ ಲಕ್ಷ್ಮೀ

  ಬೆಂಗಳೂರು: ಇದೇ ತಿಂಗಳ 23 ರಿಂದ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಆರಂಭಗೊಳ್ಳಲಿರುವ ಕಾಮನ್‌ವೆಲ್ತ್‌ ಪ್ಯಾರಾ ಗೇಮ್ಸ್‌ನಲ್ಲಿ ಕರ್ನಾಟದಕ ಬೆಳಗಾವಿ ಜಿಲ್ಲೆಯ ಯರಗಟ್ಟಿ ಗ್ರಾಮದ ಆಲದಕಟ್ಟಿ ಕೆ ಎಂ ನ ಲಕ್ಷ್ಮೀ ರಾಯಪ್ಪ ರಾಯಣ್ಣವರ್‌ ಅವರು

Badminton

ಸಬ್ ಜೂನಿಯರ್‌ ಬ್ಯಾಡ್ಮಿಂಟನ್‌: ಮೆಹುಲ್‌, ಮಹಿತಾ ಚಾಂಪಿಯನ್ಸ್‌

ಬೆಂಗಳೂರು: ಅರೈಸ್‌ನಲ್ಲಿ ನಡೆದ ಯೋನೆಕ್ಸ್‌-ಸನ್‌ರೈಸ್‌ ಕರ್ನಾಟಕ ರಾಜ್ಯ ಸಬ್‌ ಜೂನಿಯರ್‌ (15 ಮತ್ತು 17 ವರ್ಷ ವಯೋಮಿತಿ) ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮೆಹುಲ್‌ ಹಾಗೂ ಬಾಲಕಿಯರ ವಿಭಾಗದಲ್ಲಿ ಮಹಿತಾ