Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ವಿಶ್ವ ದಿವ್ಯಾಂಗರ ಸ್ನೂಕರ್ನಲ್ಲಿ ಕಂಚು ಗೆದ್ದ MRPLನ ಮುರಳಿರಾಜ್
- By ಸೋಮಶೇಖರ ಪಡುಕರೆ | Somashekar Padukare
- . August 26, 2026
ಮಂಗಳೂರು: ಕಳೆದ ವಾರ ಫಿನ್ಲೆಂಡ್ನ ಹೆಲ್ಸಿಂಕಿಯಲ್ಲಿ ನಡೆದ ದಿವ್ಯಾಂಗರ ವಿಶ್ವ ದಿವ್ಯಾಂಗರ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ (2026 World Abilitysport Guttman Games held near Helsinki, Finland ಮಂಗಳೂರಿನ ಎಂಆರ್ಪಿಎಲ್ MRPLನ ಮ್ಯಾನೇಜರ್ ಕದರಿ
ವಿಶ್ವ ದಿವ್ಯಾಂಗರ ಸ್ನೂಕರ್ನಲ್ಲಿ ಕಂಚು ಗೆದ್ದ MRPLನ ಮುರಳಿರಾಜ್
- By ಸೋಮಶೇಖರ ಪಡುಕರೆ | Somashekar Padukare
- . August 25, 2026
ಮಂಗಳೂರು: ಕಳೆದ ವಾರ ಫಿನ್ಲೆಂಡ್ನ ಹೆಲ್ಸಿಂಕಿಯಲ್ಲಿ ನಡೆದ ದಿವ್ಯಾಂಗರ ವಿಶ್ವ ದಿವ್ಯಾಂಗರ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಮಂಗಳೂರಿನ ಎಂಆರ್ಪಿಎಲ್ MRPLನ ಮ್ಯಾನೇಜರ್ ಕದರಿ ಮುರಳಿರಾಜ್ ಅವರು ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Mangalore
ಪದಕ ಗೆದ್ದ ದಿವ್ಯಾಂಗ ಕ್ರೀಡಾಪಟು ರಾಘವೇಂದ್ರರಿಗೆ ಪದೋನ್ನತಿ ನೀಡಿ
- By ಸೋಮಶೇಖರ ಪಡುಕರೆ | Somashekar Padukare
- . August 16, 2026
ಬೆಂಗಳೂರು: ನೈಜೀರಿಯಾದಲ್ಲಿ ನಡೆದ ಕಾಮನ್ವೆಲ್ತ್ ಪ್ಯಾರಾ ಫೆನ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಆರೋಗ್ಯ ಇಲಾಖೆಯ ಸಿಬ್ಬಂದಿ ರಾಘವೇಂದ್ರ ಅವರು ಚಿನ್ನದ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಉದ್ಯೋಗದಲ್ಲಿ ಪದೋನ್ನತಿ ಅಥವಾ
ಚೆಸ್ನಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಅಕ್ಷಯಾ, ಅನ್ವಿತಾ
- By ಸೋಮಶೇಖರ ಪಡುಕರೆ | Somashekar Padukare
- . August 14, 2026
ಕಾರವಾರ: ಇಲ್ಲಿನ ಕೈಗಾ ಅಣುವಿದ್ಯುತ್ ಸ್ಥಾವರದ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿರುವ ಅಕ್ಷಯಾ ಸತ್ತಿ ಹಾಗೂ ಅನ್ವಿತಾ ಸತ್ತಿ ಚೆಸ್ ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Akshaya Sathi and Anvita
ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ನಲ್ಲಿ ತಾಲೂಕು ಮಟ್ಟದ ಬ್ಯಾಡ್ಮಿಂಟನ್
- By Sportsmail Desk
- . August 5, 2026
ಕುಂದಾಪುರ: ಕುಂದಾಪುರದ ಪ್ರಸಿದ್ಧ ಕೋಸ್ಟಾ ಬ್ಯಾಡ್ಮಿಂಟನ್ ಕೇಂದ್ರದಲ್ಲಿ ಗುರುವಾರ ಕುಂದಾಪುರ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ. ಕುಂದಾಪುರದ ಸೇಂಟ್ ಪಿಯೂಸ್ X ಇಂಗ್ಲಿಷ್ ಮೀಡಿಯಂ ಸ್ಕೂಲ್ ಟೂರ್ನಿಯ ಆಥಿತ್ಯ ವಹಿಸಲಿದೆ. The Kundapur
ಕಾಲು ಕಳೆದುಕೊಂಡ ಯೋಧ ಸೋಮನ್ ರಾಣಾ ಚಿನ್ನ ಗೆದ್ದ!
- By Sportsmail Desk
- . August 2, 2026
ಗ್ಲಾಸ್ಗೋ: ಭಾರತದ ಸೇನೆಯಲ್ಲಿ ಹವಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸೋಮನ್ ರಾಣಾ ಉತ್ತಮ ಬಾಕ್ಸರ್. ಗೋರ್ಕಾ ರೈಫಲ್ಸ್ನ ಯೋಧ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪದಕ ವಿಜೇತ ವಿಜೇಂದರ್ ಸಿಂಗ್ ಅವರೊಂದಿಗೆ ಅಬ್ಯಾಸ ನಡೆಸುತ್ತಿದ್ದ ಆದರೆ ನೆಲ
ಎರವಲು ಪಡೆದ ಕ್ಯೂನಲ್ಲೇ ರಾಷ್ಟ್ರೀಯ ಬೆಳ್ಳಿ ಗೆದ್ದ ಮುಸ್ತಫಾ
- By Sportsmail Desk
- . July 31, 2026
ಬೆಂಗಳೂರು: ಬೆಂಗಳೂರಿನ 13 ವರ್ಷದ ಮೊಹಮ್ಮದ್ ಮುಸ್ತಫಾ ಅಹ್ಮದ್, ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಹೇಬಾಲ್ ಚಾಂಪಿಯನ್ಷಿಪ್ನಲ್ಲಿ ರಜತ ಪದಕ ಗೆದ್ದು ದೇಶದ ಭರವಸೆಯ ಕ್ಯೂ ಸ್ಪೋರ್ಟ್ಸ್ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ, ತಮ್ಮ
ಪ್ಯಾರಾ ಕ್ರೀಡೆಗಳ ಯಶಸ್ಸು ಸಾಮಾನ್ಯರಿಗೆ ಪ್ರೇರಣೆ : ಸತ್ಯನಾರಾಯಣ
- By Sportsmail Desk
- . July 30, 2026
ನವದೆಹಲಿ: 2026ರ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 100 ಮೀಟರ್ ಟಿ47 ಸ್ಪರ್ಧೆಯಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದ ನಂತರ, ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಸತ್ಯನಾರಾಯಣ ಶಿವಮೊಗ್ಗ ಅವರು, ಪ್ಯಾರಾ ಕ್ರೀಡೆಗಳ ಯಶಸ್ಸು
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಪ್ಪನ ದಾಖಲೆ ಮುರಿದ ಮಗ
- By Sportsmail Desk
- . July 28, 2026
ಗ್ಲಾಸ್ಗೋ: ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅಪೂರ್ವ ಘಟನೆಯೊಂದು ನಡೆಯಿತು. ಭಾರತದ ಅಜಯ್ ಬಾಬು ವೆಲ್ಲೂರಿ ತನ್ನ ತಂದೆ 16 ವರ್ಷಗಳ ಹಿಂದೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವುದಕ್ಕೆ ಬದಲಾಗಿ ಬೆಳ್ಳಿ
ಕಷ್ಟಗಳ ಬೆಂಕಿಯಲ್ಲಿ ಅರಳಿದ ಚಿನ್ನದ ಹೂ ಶರ್ಮಿಳಾ ಧನ್ಕಾರ್
- By Sportsmail Desk
- . July 28, 2026
ಗ್ಲಾಸ್ಗೋ: ಚಿಕ್ಕಂದಿನಿಂದಲೇ ಪೊಲಿಯೋ ಕಾರಣ ನಡೆಯಲು ಕಾಲಿಲಿಲ್ಲ, ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ನೆಮ್ಮದಿ ಸಿಗಲಿಲ್ಲ, ವರದಕ್ಷಿಣೆಯ ಕಿರುಕುಳ, ದೈಹಿಕ ಹಿಂಸೆ, ಹುಟ್ಟಿದ ಮಕ್ಕಳಿಬ್ಬರೂ ಹೆಣ್ಣೆಂದು ಮತ್ತೆ ನಿಂದನೆ ಇವುಗಳಿಂದ ಬೇಸತ್ತು ಮಕ್ಕಳೊಂದಿಗೆ ಮನೆ