Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಮೊಹಮ್ಮದನ್ ಎಸ್ಸಿ ವಿರುದ್ಧ ಜಯ ಸಾಧಿಸಿದ ಬೆಂಗಳೂರು ಎಫ್ ಸಿ
- By Sportsmail Desk
- . March 7, 2026
ಬೆಂಗಳೂರು: ಮೊಹಮ್ಮದನ್ ಎಸ್ಸಿ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ತಂಡ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಮನೆಯಂಗಣದಲ ಹೊರಗೆ ಋತುವಿನ ಮೊದಲ ಯಶ ಕಂಡಿದೆ. Bengaluru FC defeated Mohameddan Sports
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಫೈನಲ್ಗೆ ಲಕ್ಷ್ಯ ಸೇನ್
- By Sportsmail Desk
- . March 7, 2026
ಲಂಡನ್: ಕೆನಡಾದ ವಿಕ್ಟರ್ ಲಾಯ್ ಅವರನ್ನು 21-16, 18-21, 21-15 ಅಂತರದಲ್ಲಿ ಮಣಿಸಿದ ಭಾರತದ ಲಕ್ಷ್ಯ ಸೇನ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಫೈನಲ್ ತಲುಪಿದ್ದಾರೆ. Lakshya Sen Defeats Victor Lai To
ಯುದ್ಧ: ಎರಡು ವರ್ಷಗಳಲ್ಲಿ 1007 ಕ್ರೀಡಾಪಟುಗಳ ಸಾವು!
- By Sportsmail Desk
- . March 6, 2026
ಗಾಝಾ ಸಿಟಿ: ಇಸ್ರೇಲ್ ದೇಶ ಪ್ಯಾಲಿಸ್ತೀನಿಯಾದ ಮೇಲೆ ನಡೆಸಿದ ಯುದ್ದದಲ್ಲಿ 2023 ಅಕ್ಟೋಬರ್ನಿಂದ ಇದುವರೆಗೂ 1007ಕ್ಕೂ ಹೆಚ್ಚು ಕ್ರೀಡಾಪಟುಗಳು ಸಾವಿಗೀಡಾಗಿದ್ದಾರೆ ಹಾಗೂ 265ಕ್ಕೂ ಹೆಚ್ಚು ಕ್ರೀಡಾ ಸೌಲಭ್ಯಗಳು ನಾಶ ಹೊಂದಿವೆ ಎಂದು ಪ್ಯಾಲೆಸ್ತೀನಿಯಾದ
ಮಾರ್ಚ್ 6-10 ದಿವ್ಯಾಂಗರ ರಾಷ್ಟ್ರೀಯ ಬ್ಯಾಡ್ಮಿಂಟನ್
- By Sportsmail Desk
- . March 5, 2026
ಬೆಂಗಳೂರು: ಗೋಪಿಚಂದ್ ಬ್ಯಾಡ್ಮಿಂಟ್ ಆಕಾಡೆಮಿ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರದಯಲ್ಲಿ ಮಾರ್ಚ್ 6 ರಿಂದ 10 ರ ವರೆಗೆ 7ನೇ ರಾಷ್ಟ್ರೀಯ ದಿವ್ಯಾಂಗರ ಬ್ಯಾಡ್ಮಿಂಟನ್ ಟೂರ್ನಿ ತೆಲಂಗಾಣದಲ್ಲಿ ನಡೆಯಲಿದೆ. The 7th National
ಚಿನ್ನಸ್ವಾಮಿಯಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳು
- By Sportsmail Desk
- . March 3, 2026
ಬೆಂಗಳೂರು: ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳಲು ಸಜ್ಜಾಗಿದೆ. RCB to play five home games at Chinnaswamy Stadium in IPL 2026 ಈ
ಯುದ್ಧ: ಮನೆಗೆ ತಲುಪದ ಜಿಂಬಾಬ್ವೆ ತಂಡ
- By Sportsmail Desk
- . March 3, 2026
ಮುಂಬಯಿ: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಸಾರಿರುವುದು ಹಲವಾರು ಕ್ರೀಡಾ ಕೂಟಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಅಡ್ಡಿಯಾಗಿದೆ. How US-Israel attacks on Iran effects on Sports ಟಿ20 ವಿಶ್ವಕಪ್ನಲ್ಲಿ
ಭಾರತ ವಿರುದ್ಧ ಸೋಲು: ಪಾಕ್ ಆಟಗಾರರಿಗೆ ತಲಾ 16.5 ಲಕ್ಷ ದಂಡ!
- By Sportsmail Desk
- . March 2, 2026
ಕರಾಚಿ: ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿ ಸೆಮಿಫೈನಲ್ ತಲಪುವಲ್ಲಿ ವಿಫಲವಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಪತಿಯೊಬ್ಬ ಆಟಗಾರರು ತಲಾ 18,000 ಡಾಲರ್ (ರೂ. 16,50,408) ದಂಡ ತೆರುವಂತೆ ಪಾಕಿಸ್ತಾನ ಕ್ರಿಕೆಟ್
ಗೇರುಸೊಪ್ಪ ಬಂಗಾರಮಕ್ಕಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ
- By Sportsmail Desk
- . March 2, 2026
ಹೊನ್ನಾವರ: ಅಂತರಾಷ್ಟ್ರೀಯ ಕ್ರಿಕೆಟ್ ತಾರೆ ಕನ್ನಡಿಗ ಕೆ.ಎಲ್. ರಾಹುಲ್ ಅವರು ಹೊನ್ನಾವರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಗೆರುಸೊಪ್ಪಾದ ಬಂಗಾರಮಕ್ಕಿಗೆ ಭಾನುವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. International cricket star Kannadigas K.L.
ದೆಹಲಿಯಲ್ಲಿ ಕ್ರೀಡಾ ಪತ್ರಕರ್ತರ ಒಕ್ಕೂಟದ ಸುವರ್ಣ ಮಹೋತ್ಸವ
- By Sportsmail Desk
- . March 2, 2026
ನವದೆಹಲಿ: ಭಾರತೀಯ ಕ್ರೀಡಾ ಪತ್ರಕರ್ತರ ಒಕ್ಕೂಟ (ಎಸ್ ಜೆ ಎಫ್ ಐ) ರಾಷ್ಟ್ರೀಯ ಸಮಾವೇಶ 2026 ಮಾರ್ಚ್ 13 ರಿಂದ 16 ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. New Delhi to host SJFI National
ನಾನು ಆಗುಂಬೆ, ತಾಯಿಯ ಹೊಟ್ಟೆ ಸೀಳುವಷ್ಟು ಕಟುಕರಾ ನೀವು?
- By ಸೋಮಶೇಖರ ಪಡುಕರೆ | Somashekar Padukare
- . February 28, 2026
ನಾನು ಆಗುಂಬೆ, ದಕ್ಷಿಣ ಭಾರತದ ಚಿರಾಪುಂಜಿ ಎಂದು ನನ್ನನ್ನು ಕರೆಯುತ್ತಾರೆ. ನನ್ನ ತಾಣದಿಂದ ಸೂರ್ಯಾಸ್ತಮಾನವನ್ನು ನೋಡುವುದೆಂದರೆ ಅದೊಂದು ಭಾಗ್ಯ. ನನ್ನ ಒಡಲಲ್ಲಿ ಸಹಸ್ರಾರು ಜಾತಿಯ ಪ್ರಾಣಿ, ಪಕ್ಷಿ ಹಾಗೂ ಸಸ್ಯ ಸಂಕುಲವಿದೆ. ದಯವಿಟ್ಟು ಹಣಕ್ಕಾಗಿ