Thursday, September 21, 2023

ಕರಾಟೆಯಲ್ಲಿ ಚೈತ್ರಶ್ರೀಗೆ ಚಿನ್ನ

ಬೆಂಗಳೂರು:ಬುಡೋಕಾನ್ ಕರಾಟೆ ಅಕಾಡೆಮಿ ಮತ್ತು ಬಳ್ಳಾರಿ ಜಿಲ್ಲಾ ಕರಾಟೆ ಸ್ಪೋರ್ಟ್ಸ್  ಅಸೋಸಿಯೇಷನ್ ಆಯೋಜಿಸಿದ ಮೊದಲ ಅಖಿಲ ಭಾರತ ಆಹ್ವಾನಿತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಚೈತ್ರಶ್ರೀ ಎರಡು ಚಿನ್ನದ ಪದಕ ಗೆದ್ದಿರುತ್ತಾರೆ. ಚೈತ್ರಶ್ರೀ ಮಹಾಲಕ್ಷ್ಮೀ ಹಾಗೂ ಜಯಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Related Articles